01/06/2026
ನೂತನ ಪ್ರಾಂಶುಪಾಲರಾದ
ಡಾ. ಯೋಗೀಶ್ ಸಿ. ಅವರಿಗೆ ಅಭಿನಂದನೆಗಳು.
ದಿನಾಂಕ: 01-06-2026 ರಂದು ವಿಶ್ರಾಂತ ಪ್ರಾಂಶುಪಾಲರಾದ ಡಾ. ಶಿವರಾಮಯ್ಯ ಅವರು ಕೆ.ಟಿ.ಎಸ್.ವಿ. ಸಂಘದ ಆಡಳಿತ ಮಂಡಳಿಯ ಅನುಮತಿ ಹಾಗು ಉಪಸ್ಥಿತಿಯಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಯೋಗೀಶ್ ಸಿ. ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಕೆ.ಟಿ.ಎಸ್.ವಿ. ಸಂಘದ ಅಧ್ಯಕ್ಷರಾದ ಶ್ರೀ ಎಸ್. ಕೆ. ಸಿದ್ದಯ್ಯ, ಕಾರ್ಯದರ್ಶಿಯಾದ ಶ್ರೀ ಎ ಎನ್ ಕೃಷ್ಣಯ್ಯ, ಗೌರವ ಕಾರ್ಯದರ್ಶಿಯಾದ ಶ್ರೀ ಕೆಂಪಯ್ಯನವರು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.