29/12/2025
ದಿನಾಂಕ 29.12.2025 ರಂದು ಸರ್ಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚನ್ನರಾಯಪಟ್ಟಣ ಇಲ್ಲಿಗೆ ಹಾಸನ ವಿಶ್ವವಿದ್ಯಾನಿಲಯದಿಂದ 2026-27 ನೇ ಸಾಲಿಗೆ ಸಂಯೋಜನ ಸಮಿತಿಯು ಭೇಟಿ ನೀಡಿ ಕಾಲೇಜಿನಲ್ಲಿ ಲಭ್ಯವಿರುವ ವಿಷಯಗಳು, ಫಲಿತಾಂಶ ,ಇತರೆ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು, ಸಂಯೋಜನಾ ತಂಡದಲ್ಲಿ ಪ್ರೊಫೆಸರ್ ಜ್ಞಾನಪ್ರಕಾಶ್ , ಬೌತ ಶಾಸ್ತ್ರ ವಿಭಾಗ , ಪ್ರೊಫೆಸರ್ ಮಾರುತಿ ಕಾನೂನು ವಿಭಾಗ ಹಾಗೂ ಪ್ರೊಫೆಸರ್ ರಾಮಚಂದ್ರ ವಾಣಿಜ್ಯಶಾಸ್ತ್ರ ವಿಭಾಗ ಹಾಗೂ ಸಿಡಿಸಿ ನಿರ್ದೇಶಕರಾದ ಪ್ರೊಫೆಸರ್ ಮಹದೇವ ಪ್ರಸಾದ್ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಪ್ರೊಫೆಸರ್ ಗಂಗೆಗೌಡ ಎಸ್ ಹೆಚ್ ರವರು ಉಪಸ್ಥಿತರಿದ್ದರು,ನಿರ್ವಹಣಾ ಶಾಸ್ತ್ರ ವಿಭಾಗದ ಡಾ. ಅಜಯ್ ಕುಮಾರ್ ಕೆಎನ್ ರವರು ಸ್ವಾಗತಿಸಿದರು ಹಾಗೂ ಕಾಲೇಜಿನಲ್ಲಿ ಲಭ್ಯವಿರುವ ಎಲ್ಲಾ ವಿಷಯಗಳನ್ನು ಕುರಿತು ಇಂಗ್ಲೀಷ್ ವಿಭಾಗದ ಲಕ್ಷ್ಮೀಶರವರು ಪ್ರಸ್ತುತಪಡಿಸಿದರು